ಮಾದರಿ ಶಾಲೆ ಅಲ್ಲೊಬ್ಬ ವಿದ್ಯಾರ್ಥಿ. ಓದಿನಲ್ಲಿ ಸಹಜವಾಗೆ ಚುರುಕು ಓದಿನಲ್ಲಿ ಮುಂದಿದ್ದು ಕೊಂಡೆ sslc ವರೆಗೂ ಬಂದು ತಲುಪಿದ್ದ.ವಯಸ್ಸು ಸಹಜವಾಗೇ ಜಾಸ್ತಿ ಆಗ್ತಾ ಬರುತ್ತಾ ಇತ್ತು.ಮನದೊಳಗೆ ಆಸೆಗಳು ಒಂದೊಂದೇ ಚಿಗುರೊಡೆಯಲು ಆರಂಭಿಸುತ್ತಿದ್ದವು ಅವನು SSLC ಬಂದಾಗ. ಆಗ ತಾನೇ ಕ್ಲಾಸಿನಲ್ಲಿ ಪ್ರೇಮಾ ಪಕ್ಷಿಗಳು ರವಿಯ ಕಿರಣ ಬಿದ್ದು ಮಂಜಿನ ಹನಿ ಹೊಳೆಯುವಂತೆ ಅಲ್ಲಲ್ಲಿ ಒಬ್ಬೊಬ್ಬರು ಕಾಣ ತೊಡಗಿದರು. ಈತನಿಗೆ ಹೊಸದು ಪ್ರೇಮ, ಪ್ರೀತಿ. ಪ್ರೀತಿ ಮಾಡಲು ಬಯಕೆ ಹುಡುಗಿ ಮುಂದೆ ಹೇಳಲು ಚಡಪಡಿಕೆ ಮತ್ತು ಪ್ರೀತಿ ಮಾಡಿದವರ ಮೇಲೆ ಆತ ಹಗೆ ಕಾರಲಾರಂಭಿಸಿದ ಟೀಚರ್ ಗಳಿಗೆ ಪ್ರೇಮ ಪಕ್ಷಿಗಳ ಸುದ್ದಿ ಮುಟ್ಟಿಸಿ ಮಜಾ ಪಡೆದು ಕೊಳ್ಳುತ್ತಿದ್ದ,ಕಾರಣ ಆತನ ಮನದಲ್ಲಿರುವ ಹುಡುಗಿಯರು ಪ್ರೇಮಪಕ್ಷಿಗಳಾಗಿ ರೇಕ್ಕೆ ಬಡಿದು ಹಾರಲು ಸಿದ್ದರಾಗುತ್ತಿದ್ದದನ್ನ ಸಹಿಸಾಲಗದೆ.
ಹಾಗೆ ಆತ ಕೊನೆಗೂ sslc ಮುಗಿಯುವುದರೊಳಗೆ ಮನದಲ್ಲಿ ನಾಲ್ಕೈದು ಹುಡ್ಗೀರಾ ನೆನಪಿಸಿ ಕೊಳ್ಳುತ್ತಾ ಹಾಗೋ ಹೀಗೋ ಕಾಲೇಜು ಮೆಟ್ಟಿಲು ಸೇರಿದ .ಆತನೇ ಪ್ರಸಾದ್
Showing posts with label ಸಂಚಿಕೆ:1. Show all posts
Showing posts with label ಸಂಚಿಕೆ:1. Show all posts
Tuesday, 5 December 2017
ಯವ್ವನ (10th to Degree)
Subscribe to:
Posts (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...
-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...
-
ರೈತ ಏನಾಂದರು ಅವ ನಮ್ಮ ಅನ್ನಾಧಾತ. ಹಸಿದವರ ಒಡಲುಣಿಸುವ ಜೀವಧಾತ. ಜಗತ್ತನ್ನು ಬೆಳಗುವ ಸೌಖ್ಯಪ್ರಧಾತ. ವರ್ಷಧಾರೆಯಲಿ ಮೈಯೊಡ್ಡಿ ನಿಂತರು, ಕಷ್ಟದ ಬೆವರು ತೀರದ ರೈತ. ಜೀವನ...