ಜ್ಞಾನ ಸಾಗರ ,ವಿದ್ಯಾದಾಗರ
ಬಾಳೆಬೈಲಿನಾ ಸಂಗಮ.
ತುಂಗಾ ನದಿಯ ಚಿಲುಮೆ
ಸಿದ್ದೇಶ್ವರ ಸ್ವಾಮಿಯ ನಡುವೆ.
ಮನದ ಚಿಂತನೆಗಳಿಗೆ
ಪರಿಸರದ ವರ್ಣನೆ.
ಗಣನೀಯ ಕಲಿಕೆ
ಮೌಲ್ಯಯುತ ತಿಳುವಳಿಕೆ.
ಪ್ರತಿ ಹೆಜ್ಜೆಯಲು
ಏಳಿಗೆಯ ಪರಿಬಾವಿಕೆ.
ಪ್ರಕೃತಿಯ ನಡುವೆ,
ನಡೆದಿದೆ ವಿಧ್ಯಕೃಷಿ.
ಆರೈಕೆಯ ನಡುವೆಯೇ
ನಡೆದಿದೆ ವಿದ್ಯಾರ್ಥಿ ವಿಕಸನ.
ಇಲ್ಲಿ ನಿರಂತರ ವಿಧ್ಯಧಾರೆ.
ನೀಗಿಸಿದೆ ಹಸಿವು ಮುಕ್ತ ಕೌಶಲವ.
ಅಧ್ಯಾಯಿಯ ರೂಪಿಸಿದೆ.
ಧೃತಿಗೆಡದೆ ಸಾಗಾಲು ಬದುಕಿನೊಡನೆ.
ಜ್ಞಾನ ಸಾಗರ.ವಿದ್ಯಾದಾಗರ
ಬಾಳೇಬೈಲಿನ ಸಂಗಮ.
ಸಂಕೇತ ಜಿ ಎಮ್.
No comments:
Post a Comment