Monday 4 December 2017

ನಮ್ಮ ಕಾಲೇಜು

ಜ್ಞಾನ ಸಾಗರ ,ವಿದ್ಯಾದಾಗರ
ಬಾಳೆಬೈಲಿನಾ ಸಂಗಮ.

ತುಂಗಾ ನದಿಯ ಚಿಲುಮೆ
ಸಿದ್ದೇಶ್ವರ ಸ್ವಾಮಿಯ ನಡುವೆ.
ಮನದ ಚಿಂತನೆಗಳಿಗೆ
ಪರಿಸರದ ವರ್ಣನೆ.

ಗಣನೀಯ ಕಲಿಕೆ
ಮೌಲ್ಯಯುತ ತಿಳುವಳಿಕೆ.
ಪ್ರತಿ ಹೆಜ್ಜೆಯಲು
ಏಳಿಗೆಯ ಪರಿಬಾವಿಕೆ.

ಪ್ರಕೃತಿಯ ನಡುವೆ,
ನಡೆದಿದೆ ವಿಧ್ಯಕೃಷಿ.
ಆರೈಕೆಯ ನಡುವೆಯೇ
ನಡೆದಿದೆ ವಿದ್ಯಾರ್ಥಿ ವಿಕಸನ.

ಇಲ್ಲಿ ನಿರಂತರ ವಿಧ್ಯಧಾರೆ.
ನೀಗಿಸಿದೆ ಹಸಿವು ಮುಕ್ತ ಕೌಶಲವ.
ಅಧ್ಯಾಯಿಯ ರೂಪಿಸಿದೆ.
ಧೃತಿಗೆಡದೆ ಸಾಗಾಲು ಬದುಕಿನೊಡನೆ.

ಜ್ಞಾನ ಸಾಗರ.ವಿದ್ಯಾದಾಗರ
ಬಾಳೇಬೈಲಿನ ಸಂಗಮ.

ಸಂಕೇತ ಜಿ ಎಮ್.


No comments:

Post a Comment

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...